ಮನದ ಮಾತು
ಮನದ ದೋಣಿಯಲ್ಲಿ ಮಧುರ ವಿಹಾರ
ಶುಕ್ರವಾರ, ಆಗಸ್ಟ್ 27, 2010
ಕಲೆಗಾರ
›
ಬದುಕುವುದೇ ಒಂದು ಕಲೆ - ನೀನೆ ಕಲೆಗಾರ ಭಾವನೆಗಳು ಹೊರಹೊಮ್ಮಿದರೆ ನೀನೇ ಕವಿ ಸ್ನೇಹ , ಪ್ರೀತಿ ಗಳಿಸಿದರೆ ನೀನೇ ಸಾಹುಕಾರ ಆಸೆ ಇದ್ದರೇ ಬದುಕು ಸಹಜ - ಸುಂದ...
6 ಕಾಮೆಂಟ್ಗಳು:
ಮಂಗಳವಾರ, ಆಗಸ್ಟ್ 24, 2010
ಸವಿ ಸವಿ ನೆನಪು....
›
ಆ ದಿನಗಳು ನನ್ನ ಪಾಲಿನ ಅತ್ಯಂತ ಸಂಭ್ರಮದ ದಿನಗಳು. ನಾನು ಆಗ ಮೈಸೂರಿನಲ್ಲಿ ಹತ್ತನೇ ಕ್ಲಾಸಿನಲ್ಲಿ ಓದುತ್ತಿದ್ದೆ. ದಿನ ಬೆಳಿಗ್ಗೆ ಐದಕ್ಕೇ ಎದ್ದು ನಾನು , ಪೂಜಾರಿ (ಸಿದ್...
2 ಕಾಮೆಂಟ್ಗಳು:
ಶುಕ್ರವಾರ, ಆಗಸ್ಟ್ 13, 2010
ದೇವರೇ.......
›
ನನ್ನೆದೆಯ ಬೇಗುದಿಯ ಹೇಳಿಕೊಳ್ಳಲಿ ಹೇಗೆ ? ದೇವರೂ ಕುಳಿತಿಹನು ಜಾಣ ಕಿವುಡನ ಹಾಗೆ ತಾಳಲಾರೆನು ಬೇಗೆ - ಕೇಳಿಕೊಳ್ಳುವೆ ನಿನಗೆ ಯಾವ ಜನ್ಮದ ...
2 ಕಾಮೆಂಟ್ಗಳು:
ಶನಿವಾರ, ಆಗಸ್ಟ್ 7, 2010
ಸ್ವತಂತ್ರ- ಅತಂತ್ರ
›
ಬಂದು ನಿಂತಿದೆ ಮತ್ತೊಂದು ಆಗಸ್ಟ್ ಹದಿನೈದು ನೆನಪು ಮಾಡಿಸುತಿದೆ ನಮ್ಮದು ಸ್ವತಂತ್ರ ನಾಡೆಂದು ಮರೆತು ಹೋಗಿದೆ ನಮಗೆ ನಮ್ಮ ಹಿರಿಯರ ಹೋರಾಟದ ಬದುಕು ನಮಗೆ ನಮ್ಮದೇ ನೂರಾರ...
2 ಕಾಮೆಂಟ್ಗಳು:
ಶುಕ್ರವಾರ, ಜುಲೈ 30, 2010
ಗುಮ್ಮನಂಥ ಮನಸು
›
ಮಗುವಾಗು ಮಗುವಾಗು ಓ ಮನಸೇ ಮಗುವಾಗು ನಗುವಾಗು ನಗುವಾಗು ಸವಿಯಾದ ನಗುವಾಗು ಗುಮ್ಮನಂಥ ಈ ಮನದೆ ನೂರಾರು ದೂರಾಲೋಚನೆ-ದುರಾಲೋಚನೆ ಕ್ಷಣಚಿತ್ತ ಕ್ಷಣಪಿತ್ತ ಹೊಯ್ದಾಟ...
ಮಂಗಳವಾರ, ಜುಲೈ 27, 2010
ನಾಡ ರಕ್ಷಣೆಯೋ ಇಲ್ಲ ಭಕ್ಷಣೆಯೋ !!!!!!????????
›
ಗೆಳೆಯರೇ, ಕನ್ನಡ ನಾಡು ಕಂಡ ಹೆಮ್ಮೆಯ ಸಾಹಿತಿಗಳಾದ ಯು.ಆರ್.ಅನಂತ ಮೂರ್ತಿ, ಬರಗೂರು ರಾಮಚಂದ್ರಪ್ಪ ಇಂಥಹವರಿಗೂ ರಾಜಕೀಯದ ಗೀಳು ಹತ್ತಿದೆಯೆಂದರೆ ಈ ನಾಲ್ಕಕ...
ಸೋಮವಾರ, ಜುಲೈ 26, 2010
ಬರೆಯುವ ಮುನ್ನ
›
ಪ್ರಿಯ ಗೆಳೆಯರೇ, ನನ್ನ ಈ ಹೊಸ ವರಸೆಗೆ ಸ್ಪೂರ್ತಿಯಾದದ್ದು ಗೆಳೆಯ ವಿನಯ್. ಅವನು ಈಗ ದೂರದ ದುಬೈನಲ್ಲಿ ನೆಲೆಸಿದ್ದಾನೆ. ಕೆಲವು ತಿಂಗಳುಗಳ ಮೊದಲು ನಮ್ಮ ಜೊತೆ ಕೆಲಸ ಮಾಡು...
2 ಕಾಮೆಂಟ್ಗಳು:
‹
ಮುಖಪುಟ
ವೆಬ್ ಆವೃತ್ತಿಯನ್ನು ವೀಕ್ಷಿಸಿ