ಮನದ ಮಾತು

ಮನದ ದೋಣಿಯಲ್ಲಿ ಮಧುರ ವಿಹಾರ

ಮಂಗಳವಾರ, ನವೆಂಬರ್ 16, 2010

ಕಂತಿನ ಕುರಿತೊಂದು ಅಂತೆ-ಕಂತೆ

›
ವಿಮೆ ಮಾಡಿಸುವಾಗ ನೀವು ಗಮನಿಸಿರಬಹುದಾದ ಒಂದು ಕಹಿ ಸತ್ಯ ಏನೆಂದರೆ ಮನುಷ್ಯ ತನ್ನ "ಬಾಡಿ"ಗೆ (ದೇಹಕ್ಕೆ) ವಿಮೆ ಮಾಡಿಸುವಾಗ ಆತನ ವಯಸ್ಸು ಹೆಚ್ಚಿದಂತೆ ಕಂತಿನ...
1 ಕಾಮೆಂಟ್‌:
ಮಂಗಳವಾರ, ಅಕ್ಟೋಬರ್ 19, 2010

ಸಾವಿಗೊಂದು ಸಲಾಮು

›
ಸಾವಿಲ್ಲದ ಮನೆಯ ಸಾಸಿವೆಯ ತಾ ಎಂದ ಬುದ್ಧ ಮನೆಗಳು ಸಿಕ್ಕವು, ಸಾಸಿವೆಯೂ ಸಿಕ್ಕಿತು ಸಿಗಲೇ ಇಲ್ಲ ಸಾವಿಲ್ಲದ ಮನೆ ಹುಡುಕಿ ಅಲೆದಳು ಆ ತಾಯಿ ಬಳಲಿ ಬಸವಳಿವವರೆಗೂ ಸಾವೆಂಬ ಮಾ...
3 ಕಾಮೆಂಟ್‌ಗಳು:
ಸೋಮವಾರ, ಸೆಪ್ಟೆಂಬರ್ 27, 2010

ಹೋಗಿಬಾ ಗೆಳತಿ..............

›
ನಲ್ಲೆ ನೀ ಹೇಳಿದೆ- ನಮ್ಮಿಬ್ಬರ ಪ್ರೀತಿ ಅವಿವೇಕ,ದುಡುಕು ಆದರೆ ನನಗಂತೂ ಆ ಪ್ರೀತಿಯೇ ಬದುಕು ನೀ ಸಿಗದಿದ್ದರೂ ನಲ್ಲೆ ಮತ್ತೊಬ್ಬಳ ನಾ ಒಲ್ಲೆ ಸಾಕೆನಗೆ ನಿನ್ನ ಮ...
7 ಕಾಮೆಂಟ್‌ಗಳು:
ಗುರುವಾರ, ಸೆಪ್ಟೆಂಬರ್ 23, 2010

ನಮ್ ದ್ಯಾವೇಗೌಡ್ರು

›
ಪ್ರಿಯ ಗೆಳೆಯರೇ, ಈಟ್ ಕ್ರಿಕೆಟ್, ಸ್ಲೀಪ್ ಕ್ರಿಕೆಟ್, ಡ್ರಿಂಕ್ ಕ್ರಿಕೆಟ್ ಅನ್ನುವ ಜಾಹೀರಾತು ನಿಮಗೆಲ್ಲ ನೆನಪಿರಬೇಕು. ಆದರೆ ಇವರ ವಿಷಯದಲ್ಲಿ ಸ...
14 ಕಾಮೆಂಟ್‌ಗಳು:
ಶನಿವಾರ, ಸೆಪ್ಟೆಂಬರ್ 18, 2010

ಲೈಫು ಇಷ್ಟೇನಾ?

›
ಡಿಯರ್ ಫ್ರೆಂಡ್ಸ್, ನಿನ್ನೆ ಅಂದ್ರೆ ಶುಕ್ರವಾರದ ದಿವಸ ನಾನು ಹಾಗೂ ನನ್ ಫ್ರೆಂಡ್ ನಾಗರಾಜ ಇಬ್ಬರೂ ಯೋಗರಾಜ್ ಭಟ್ರ "ಪಂಚರಂಗಿ" ಸಿನ...
3 ಕಾಮೆಂಟ್‌ಗಳು:
ಗುರುವಾರ, ಸೆಪ್ಟೆಂಬರ್ 16, 2010

ಹನಿ-ಮಿನಿ

›
ಮನೆಗೆ ಲೇಟಾಗಿ ಬಂದಾಗ ಹೆಂಡತಿ ಹಾಕುವಳು ಛೀಮಾರಿ ಗಂಡ ಮನದಲ್ಲೇ ಅಂದುಕೊಳ್ಳುವನು ಛೀ " ಮಾರಿ " ...
ಸೋಮವಾರ, ಸೆಪ್ಟೆಂಬರ್ 6, 2010

ಗುರುಗಳನ್ನು ನೆನೆಯುತ್ತಾ.....

›
ಗೆಳೆಯರೇ , ಸವಿ ಸವಿ ನೆನಪು ಲೇಖನ ಬರೆದಾಗಿನಿಂದ ನನ್ನ ಶಾಲಾ ದಿನಗಳ ನೆನಪು ಬಿಡದೆ ಕಾಡ್ತಾ ಇದೆ . ಅದನ್ನು ನಿಮ್ಮ ಜೊತೆ ಹಂಚಿಕೊಂಡು ಖುಷಿ ಪಡೋ ಆಸೆ ...
2 ಕಾಮೆಂಟ್‌ಗಳು:

ರೀ ಸ್ವಲ್ಪ ನಗ್ತೀರಾ...

›
ಅತಿಯಾದ ಫ್ಯಾಷನ್ ಅಂದ್ರೆ ಲುಂಗಿಗೆ ಜಿಪ್ ಹಾಕಿಸೋದು ಅತಿಯಾ ದ ಸೋಮಾರಿತನ ಅಂದ್ರೆ ಬೆಳಿಗ್ಗೆ ವಾಕಿಂಗ್ ಹೋಗುವಾಗ ಡ್ರಾಪ್ ಕೇಳೋದು ಅತಿಯಾದ ದಡ್ಡತನ ಅಂದ್ರ...
4 ಕಾಮೆಂಟ್‌ಗಳು:
ಶುಕ್ರವಾರ, ಆಗಸ್ಟ್ 27, 2010

ಕಲೆಗಾರ

›
ಬದುಕುವುದೇ ಒಂದು ಕಲೆ - ನೀನೆ ಕಲೆಗಾರ ಭಾವನೆಗಳು ಹೊರಹೊಮ್ಮಿದರೆ ನೀನೇ ಕವಿ ಸ್ನೇಹ , ಪ್ರೀತಿ ಗಳಿಸಿದರೆ ನೀನೇ ಸಾಹುಕಾರ ಆಸೆ ಇದ್ದರೇ ಬದುಕು ಸಹಜ - ಸುಂದ...
6 ಕಾಮೆಂಟ್‌ಗಳು:
ಮಂಗಳವಾರ, ಆಗಸ್ಟ್ 24, 2010

ಸವಿ ಸವಿ ನೆನಪು....

›
ಆ ದಿನಗಳು ನನ್ನ ಪಾಲಿನ ಅತ್ಯಂತ ಸಂಭ್ರಮದ ದಿನಗಳು. ನಾನು ಆಗ ಮೈಸೂರಿನಲ್ಲಿ ಹತ್ತನೇ ಕ್ಲಾಸಿನಲ್ಲಿ ಓದುತ್ತಿದ್ದೆ. ದಿನ ಬೆಳಿಗ್ಗೆ ಐದಕ್ಕೇ ಎದ್ದು ನಾನು , ಪೂಜಾರಿ (ಸಿದ್...
2 ಕಾಮೆಂಟ್‌ಗಳು:
ಶುಕ್ರವಾರ, ಆಗಸ್ಟ್ 13, 2010

ದೇವರೇ.......

›
ನನ್ನೆದೆಯ ಬೇಗುದಿಯ ಹೇಳಿಕೊಳ್ಳಲಿ ಹೇಗೆ ? ದೇವರೂ ಕುಳಿತಿಹನು ಜಾಣ ಕಿವುಡನ ಹಾಗೆ ತಾಳಲಾರೆನು ಬೇಗೆ - ಕೇಳಿಕೊಳ್ಳುವೆ ನಿನಗೆ ಯಾವ ಜನ್ಮದ ...
2 ಕಾಮೆಂಟ್‌ಗಳು:
ಶನಿವಾರ, ಆಗಸ್ಟ್ 7, 2010

ಸ್ವತಂತ್ರ- ಅತಂತ್ರ

›
ಬಂದು ನಿಂತಿದೆ ಮತ್ತೊಂದು ಆಗಸ್ಟ್ ಹದಿನೈದು ನೆನಪು ಮಾಡಿಸುತಿದೆ ನಮ್ಮದು ಸ್ವತಂತ್ರ ನಾಡೆಂದು ಮರೆತು ಹೋಗಿದೆ ನಮಗೆ ನಮ್ಮ ಹಿರಿಯರ ಹೋರಾಟದ ಬದುಕು ನಮಗೆ ನಮ್ಮದೇ ನೂರಾರ...
2 ಕಾಮೆಂಟ್‌ಗಳು:
ಶುಕ್ರವಾರ, ಜುಲೈ 30, 2010

ಗುಮ್ಮನಂಥ ಮನಸು

›
ಮಗುವಾಗು ಮಗುವಾಗು ಓ ಮನಸೇ ಮಗುವಾಗು ನಗುವಾಗು ನಗುವಾಗು ಸವಿಯಾದ ನಗುವಾಗು ಗುಮ್ಮನಂಥ ಈ ಮನದೆ ನೂರಾರು ದೂರಾಲೋಚನೆ-ದುರಾಲೋಚನೆ ಕ್ಷಣಚಿತ್ತ ಕ್ಷಣಪಿತ್ತ ಹೊಯ್ದಾಟ...
ಮಂಗಳವಾರ, ಜುಲೈ 27, 2010

ನಾಡ ರಕ್ಷಣೆಯೋ ಇಲ್ಲ ಭಕ್ಷಣೆಯೋ !!!!!!????????

›
ಗೆಳೆಯರೇ, ಕನ್ನಡ ನಾಡು ಕಂಡ ಹೆಮ್ಮೆಯ ಸಾಹಿತಿಗಳಾದ ಯು.ಆರ್.ಅನಂತ ಮೂರ್ತಿ, ಬರಗೂರು ರಾಮಚಂದ್ರಪ್ಪ ಇಂಥಹವರಿಗೂ ರಾಜಕೀಯದ ಗೀಳು ಹತ್ತಿದೆಯೆಂದರೆ ಈ ನಾಲ್ಕಕ...
ಸೋಮವಾರ, ಜುಲೈ 26, 2010

ಬರೆಯುವ ಮುನ್ನ

›
ಪ್ರಿಯ ಗೆಳೆಯರೇ, ನನ್ನ ಈ ಹೊಸ ವರಸೆಗೆ ಸ್ಪೂರ್ತಿಯಾದದ್ದು ಗೆಳೆಯ ವಿನಯ್. ಅವನು ಈಗ ದೂರದ ದುಬೈನಲ್ಲಿ ನೆಲೆಸಿದ್ದಾನೆ. ಕೆಲವು ತಿಂಗಳುಗಳ ಮೊದಲು ನಮ್ಮ ಜೊತೆ ಕೆಲಸ ಮಾಡು...
2 ಕಾಮೆಂಟ್‌ಗಳು:
‹
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ನಾನು

Unknown
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.