ಮನದ ಮಾತು

ಮನದ ದೋಣಿಯಲ್ಲಿ ಮಧುರ ವಿಹಾರ

ಶುಕ್ರವಾರ, ಏಪ್ರಿಲ್ 29, 2011

"ಡೋಂಟ್ ಕೇರ್" ಕಾಲದಲ್ಲಿ "ವೀ ಕೇರ್"ಎಂಬ ವಿಸ್ಮಯ

›
ಈ ವತ್ತಿನ ದಿನಮಾನದಲ್ಲಿ ಸಾಮಾನ್ಯವಾಗಿ ಜನರು ತಮ್ಮದೇ ಆದ ಸಮಸ್ಯೆಗಳಲ್ಲಿ ನೊಂದು-ಬೆಂದು ಇತರರೆಡೆಗೆ ದಿವ್ಯ ಔದಾಸೀನ್ಯವನ್ನು ತಳೆಯುವುದು ಎಲ್ಲರೂ ಬಲ್ಲ ವಿಷಯವೇ ಸರಿ...
5 ಕಾಮೆಂಟ್‌ಗಳು:
ಗುರುವಾರ, ಏಪ್ರಿಲ್ 28, 2011

ಹಾಯಿಕುಗಳು

›
ಮನದ ಮಾತು  ಹೇಳಬಂದೆ....ನೀನಿಲ್ಲ ಮಾತು ಬರಿದು  -------------------------------------- ಕಡಲಾಳದ  ಮುತ್ತಿಗಿಂತ ಅದ್ಭುತ  ನೀ ಕೊಟ್ಟ 'ಮುತ್ತು' ---...
6 ಕಾಮೆಂಟ್‌ಗಳು:
ಶುಕ್ರವಾರ, ಏಪ್ರಿಲ್ 22, 2011

ಅವಳ ಮನದಾಳ-೦೩

›
ನೆನಪು  ಎಲ್ಲಿರುವೆ ಓ ನಲ್ಲ  ನೀ ಹೊರಿಸಿ ಹೋದ ನೆನಪುಗಳಮೂಟೆ  ನಾ ಹೊರಲಾರದೇ ಹೊತ್ತಿರುವೆ  ನನ್ನೊಡನೆ ನೀ ನಡೆದ ಹಾದಿ  ಕೈ ಹಿಡಿದು ಬರಸೆಳೆದು ಮುತ್ತಿಟ್ಟ  ಕ್ಷಣ ಕಣ...
1 ಕಾಮೆಂಟ್‌:
ಗುರುವಾರ, ಏಪ್ರಿಲ್ 14, 2011

ಅವಳ ಮನದಾಳ-೦೨

›
ದ್ವಂದ್ವ ಹುಡುಕುತ್ತಾ ಬಂದ ಸೋಲುಗಳು ನನ್ನ ಜೀವಂತ ಶವವಾಗಿಸಿದವು  ನಾ ಬದುಕಿದ್ದೇನೆ ಅಷ್ಟೇ... ನನ್ನೊಳಗೆ ನಾನಿಲ್ಲ... ನನ್ನೀ ಬಾಳಲ್ಲಿ ನಲ್ಲ ನೀ ಬಂದೆ  ಬತ್ತಿಹೋದ ಹ...
13 ಕಾಮೆಂಟ್‌ಗಳು:
ಮಂಗಳವಾರ, ಏಪ್ರಿಲ್ 12, 2011

ಅವಳ ಮನದಾಳ -೦೧

›
  ಅರ್ಪಣೆ  ಹೃದಯಾಂತರಾಳದಲಿ ಉದಯಿಸುವುದೇ ಪ್ರೀತಿ  ಸ್ನೇಹದ ಸಾಗರದಲಿ ಯಾನ ಆರಂಭಿಸಿ  ಚಿಮ್ಮುತಿರುವ ತೆರೆಗಳಾ ರೀತಿ  ಸುನಾಮಿ ಅಪ್ಪಳಿಸೀತೆ ಎಂದೊಳಗೊಳಗೆ ಭೀತಿ  ನನ್ನ ಪ್...
ಭಾನುವಾರ, ಏಪ್ರಿಲ್ 10, 2011

ಕ್ರಿ"ಕೆಟ್ಟಾ"ಟ

›
               ಇ ನ್ನೇನು ವರ್ಲ್ಡ್ ಕಪ್ ಕ್ರಿಕೆಟ್ ಬಿಸಿ ಆರಿತು, ಕ್ರಿಕೆಟ್ ಕುರಿತಾದ ಚರ್ಚೆಗೆ ಒಂದಿಷ್ಟು ವಿರಾಮ ದೊರಕಬಹುದು ಅಂದುಕೊಳ್ಳುವಷ್ಟರಲ್ಲಿ ಐಪಿಎಲ್ ಟಿ-ಟ್ವ...
1 ಕಾಮೆಂಟ್‌:
ಸೋಮವಾರ, ಮಾರ್ಚ್ 14, 2011

ಕುರುಡು

›
ಕಣ್ಣಿಲ್ಲದೇ ಕುರುಡನಾದ ಧೃತರಾಷ್ಟ್ರ ಅವನದೇ ಭಾಗ್ಯ ನೋಡುವ ಭಯವಿಲ್ಲ ತನ್ನೆದುರ "ಧೂರ್ತ ರಾಷ್ಟ್ರ"ವ ಕಣ್ಣಿದ್ದೂ ಕುರುಡರು ನಾವು ಕಂಡರೂ ಕಾಣದಂತೆ ಗಮ್ಮನ...
8 ಕಾಮೆಂಟ್‌ಗಳು:
ಬುಧವಾರ, ಮಾರ್ಚ್ 9, 2011

ವಿಶ್ವ ಕನ್ನಡ ಸಮ್ಮೇಳನ- ಕನ್ನಡಕ್ಕೆ ಅವಹೇಳನ

›
ನೋಡಲು ಮರೆಯದಿರಿ....ಮಾರ್ಚ್ ೧೧ ರಿಂದ ಅಮೋಘ ಪ್ರಾರಂಭ.......ವಿಶ್ವ ಕನ್ನಡ ಸಮ್ಮೇಳನ.......ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ಸೈಟನ್ನು ಸಂಪರ್ಕಿಸಿ......ಹೆದರಬೇ...
1 ಕಾಮೆಂಟ್‌:
ಶನಿವಾರ, ಫೆಬ್ರವರಿ 26, 2011

ನನ್ನ ಹೆಡ್ಡಿಂಗು

›
ಇಂದಿನ "ಕನ್ನಡಪ್ರಭ" ಪತ್ರಿಕೆಯ ಎರಡನೇ ಪುಟದಲ್ಲಿ ರೈಲ್ವೆ ಬಜೆಟ್ ಕುರಿತಾಗಿ "ಓದುಗರ ಶೀರ್ಷಿಕೆ" ವಿಭಾಗದಲ್ಲಿ ನಾನು ಕೊಟ್ಟ ಹೆಡ್ ಲೈನ್. ಧನ್ಯವ...
ಗುರುವಾರ, ಫೆಬ್ರವರಿ 17, 2011

ಮಜ್ಜಿಗೆಯ ಮಹಾತ್ಮೆ

›
ಮಜ್ಜಿಗೆಯ ಮಹಾತ್ಮೆ ಬಲು ಚೆಂದ ಗೆಳೆಯ ಚುರುಗುಡುವ ಬಿಸಿಲಲ್ಲಿ ಬಸವಳಿದು ಬಂದವಗೆ ತಂಪಿನ ಇಂಪೆರೆಯುವ ಪರಮ ಪೇಯವಿದು ದುಬಾರಿಯ ಕೋಲಾ-ಪೆಪ್ಸಿಗಳ ಎದುರು ಹೋರಾಡುವ ಶಕ...
3 ಕಾಮೆಂಟ್‌ಗಳು:
ಸೋಮವಾರ, ಫೆಬ್ರವರಿ 14, 2011

ಪ್ರೇಮಾ ಗೀಮಾ ಜಾನೆದೋ

›
ಸಿಕ್ಕರೆ ಸ್ವರ್ಗ ತಿಳಿದಿಲ್ಲ ನನಗೆ ಈ ದಿನದ ವಿಶೇಷ ಪ್ರೇಮಿಗಳ ದಿನವಂತೆ ಇಂದು ನನಗೆ ಲವ್ವಿನ ಬಗ್ಗೆ ಲವಲೇಶವೂ ಗೊತ್ತಿಲ್ಲ ಆದರೂ ಹಾಕುತ್ತೇನೆ ಹಲವು ವೇಷ ಇಂದಲ್ಲ ನಾಳೆ ...
1 ಕಾಮೆಂಟ್‌:
ಗುರುವಾರ, ಫೆಬ್ರವರಿ 3, 2011

ಆಳರಸನ ಅಳುಕು

›
ದೊರೆಯೇ ನಿನಗೂ ಬಂದಿತೆ ದರವೇಶಿ ಸ್ಥಿತಿ ಕಾಡುತಿಹುದೇ ತಲೆ ಉರುಳುವ ಭೀತಿ ಅಲ್ಲಿ ದೂರದಲಿ ಪಿರಮಿಡ್ಡಿನೂರಿನಲಿ ಭೋರ್ಗರೆದು ಭುಗಿಲೆದ್ದಿದೆ ಜನಸಾಗರ ಇಲ್ಲಿ ನಮ್ಮೂರಿನಲ್ಲಿ ...
6 ಕಾಮೆಂಟ್‌ಗಳು:
ಶುಕ್ರವಾರ, ಡಿಸೆಂಬರ್ 31, 2010

ಹಗುರಾಯ್ತು ಮನ

›
ನಲ್ಲೆ ನಾ ಅಂದುಕೊಂಡಿದ್ದೆ ನನ್ನ ದುಃಖ ಸಾಗರದಷ್ಟು ಆಳ - ಅಗಲ ನಿನ್ನೊಡನೆ ಹಂಚಿಕೊಂಡ ಒಡನೆ ಮನಸಾಯ್ತು ಹಗುರ - ನಿರಾಳ ಏನು ಮಾಯೆಯೋ , ಎಂಥಾ ಮೋಡಿಯೋ ನಾ...
ಗುರುವಾರ, ಡಿಸೆಂಬರ್ 30, 2010

ನಮ್ಮ ಸಿಂಹ

›
ದೇಹ ದೂರಾದರೇನು, ವರುಷ ನೂರಾದರೂನು ಮರೆಯಲಾರೆವು ಎಂದೆಂದು ನಿನ್ನನ್ನು ಸಾಹಸ ಸಿಂಹ ಎಂದು ನೀಡಿಹೆವು ಬಿರುದು ಆದರೂ ನಿನ್ನ ಮನಸು ಹೂವಂತೆ ಮೃದು ಕನ್ನಡ ನಾಡಿಗೊಬ್ಬನೇ ...
2 ಕಾಮೆಂಟ್‌ಗಳು:
ಮಂಗಳವಾರ, ನವೆಂಬರ್ 16, 2010

ಕಂತಿನ ಕುರಿತೊಂದು ಅಂತೆ-ಕಂತೆ

›
ವಿಮೆ ಮಾಡಿಸುವಾಗ ನೀವು ಗಮನಿಸಿರಬಹುದಾದ ಒಂದು ಕಹಿ ಸತ್ಯ ಏನೆಂದರೆ ಮನುಷ್ಯ ತನ್ನ "ಬಾಡಿ"ಗೆ (ದೇಹಕ್ಕೆ) ವಿಮೆ ಮಾಡಿಸುವಾಗ ಆತನ ವಯಸ್ಸು ಹೆಚ್ಚಿದಂತೆ ಕಂತಿನ...
1 ಕಾಮೆಂಟ್‌:
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ನಾನು

Unknown
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.