ಮನದ ಮಾತು

ಮನದ ದೋಣಿಯಲ್ಲಿ ಮಧುರ ವಿಹಾರ

ಬುಧವಾರ, ಫೆಬ್ರವರಿ 8, 2012

ಅವಿವೇಕ - ಅತಿರೇಕ

›
ನಾನು : ಸರ್ ನಮಸ್ಕಾರ ನಾನು ವಿಜಯ್ ಅಂತ, ವಿಜಯ್ ಹೆರಗು ನಿಮ್ಮ ಫೇಸ್ಬುಕ್ ಗೆಳೆಯ  ವಿ.ಭಟ್ : ಹೇಳಿ ವಿಜಯ್  ನಾನು  : ಸರ್ ನಾನು ನಿಮ್ಮ ಟಿವಿ ಚಾನೆಲ್ ನೋಡ್ತಾ ಇ...
8 ಕಾಮೆಂಟ್‌ಗಳು:
ಶನಿವಾರ, ಜನವರಿ 28, 2012

ನಾ ಮಹಾತ್ಮನಾಗಲಿಲ್ಲ........

›
ಅದೊಂದು ಉದ್ಯಾನ ಉದ್ಯಾನದೊಳಗೊಂದು ಮಹಾತ್ಮನ ಪ್ರತಿಮೆ ಮಹಾತ್ಮನೆಡೆಗೆ ನಿರ್ಲಿಪ್ತ ನೋಟ  ಬೀರುತ್ತಾ ನಿಂತಿದ್ದನಲ್ಲೊಬ್ಬ ವೃದ್ದ ತನ್ನಲ್ಲೇ ಏನನ್ನೋ ಹೇಳಿಕ...
16 ಕಾಮೆಂಟ್‌ಗಳು:
ಸೋಮವಾರ, ಡಿಸೆಂಬರ್ 26, 2011

ನಿನ್ನ ಪ್ರೇಮದ ಪರಿ.......

›
ಹಲವರು ಹೇಳುತ್ತಾರೆ ಪ್ರೀತಿ ಕುರುಡು ಕೆಲವರು ಹೇಳುತ್ತಾರೆ ಪ್ರೀತಿ ಕಿವುಡು ಪ್ರೀತಿ ಕುರುಡೋ- ಕಿವುಡೋ ನಾನರಿಯೆ ನಲ್ಲೆ ಒಂದಂತು ನಾ ಬಲ್ಲೆ ನೀನಿರದ, ...
6 ಕಾಮೆಂಟ್‌ಗಳು:
ಶನಿವಾರ, ಅಕ್ಟೋಬರ್ 8, 2011

ಹೋಳಿ ಹಬ್ಬದಂದು ನಮ್ಮ ಗೋಳಿನ ಕಥೆ

›
ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು, ಅವತ್ತು ಹೋಳಿ ಹಬ್ಬದ ದಿನ. ಬೆಳಿಗ್ಗೆಯಿಂದಲೇ ಎಲ್ಲೆಲ್ಲೂ ಬಣ್ಣದ ಓಕುಳಿಯಾಟ. ನಾನಾಗ ಮೈಸೂರಿನ ಮಹಾರಾಜ ಪದವಿಪೂರ್ವ ಕಾಲೇ...
5 ಕಾಮೆಂಟ್‌ಗಳು:
ಮಂಗಳವಾರ, ಸೆಪ್ಟೆಂಬರ್ 27, 2011

ನಿನ್ನ ಪ್ರೀತಿಗಾಗಿಯೇ

›
ನೀನೇ ನನ್ನ ಒಲವು  ನೀನೇ ನನ್ನ ಉಸಿರು  ನೀನೇ ನನ್ನ ಹೃದಯ  ನೀ ಸಿಕ್ಕರೇ ಬಾಳು ಧನ್ಯ  ನಿನ್ನ ಪ್ರೀತಿಗಾಗಿಯೇ ನಾ ಬಾಳುವೆ ಪ್ರಿಯೆ  ನಿನ್ನ ಪ್ರೀತಿಗಾಗಿಯೇ...
ಮಂಗಳವಾರ, ಸೆಪ್ಟೆಂಬರ್ 13, 2011

ಹಾಗೇ ಉಳಿದ ಪ್ರಶ್ನೆ.....

›
                            ಅವರು 'ಭಗಿನಿ' ಹೋಟೆಲಿನ ಒಂದು ಟೇಬಲ್ಲಿನಲ್ಲಿ ಮಂದ ಬೆಳಕಿನ ಕೆಳಗೆ ಬಿಯರ್ ಜೊತೆಗೆ ಆಲೂ ಜೀರಾ ತಿನ್ನುತ್ತಾ ಮಾತಾಡ್ತಾ  ...
1 ಕಾಮೆಂಟ್‌:
ಬುಧವಾರ, ಜುಲೈ 27, 2011

ಯಡ್ಯೂರಪ್ಪನಿಗೆ ನೊಬೆಲ್ ಅವಾರ್ಡು

›
ಎಂದಿನಂತೆ ನಮ್ಮ ಕೆಂಚ, ಸೀನ, ಸಿದ್ದ, ನಾಣಿ ಎಲ್ಲಾರೂ ಬಂದು ಅವರ ಮಾಮೂಲಿ 'ಅಡ್ಡಾ' ರಾಮಣ್ಣನ ಟೀ ಅಂಗಡಿ ಮುಂದೆ ಕೂತ್ಕೊಂಡು ಹರಟೆ ಹೊಡೀತಾ ಇದ್ರು. ನಮ್ ಸಿದ್ದ ಅ...
5 ಕಾಮೆಂಟ್‌ಗಳು:
ಮಂಗಳವಾರ, ಜುಲೈ 26, 2011

ಇಂದಿಗೆ ಒಂದು ವರ್ಷದ ಹರ್ಷ

›
                          ನನ್ನೆಲ್ಲಾ ನಲ್ಮೆಯ ಗೆಳೆಯರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ಇಂದು ೨೭ನೇ  ಜುಲೈ ೨೦೧೧. ಇಂದಿಗೆ ನನ್ನ "ಮನದ ಮಾತು" ಅಕ್ಷ...
6 ಕಾಮೆಂಟ್‌ಗಳು:
ಸೋಮವಾರ, ಜುಲೈ 11, 2011

ಮೂಡಿಬಂದ ಮೋಡಿಗಾರ

›
ಅದೋ ನೋಡು ಮೂಡಣದಲಿ ಮೂಡಿಹನವ ಮೋಡಿಗಾರ ಜಗಕೆಲ್ಲ ಬೆಳಕ ನೀಡಿ ಜಗಮಗಿಸುವ ನೇಸರ ದಣಿವೆಯೆಂಬುದನ್ನು ಅರಿಯ ತನ್ನ ಕಾಯಕವನ್ನು ಮರೆಯ ಒಮ್ಮೆ ಅತ್ತ ಒಮ್ಮೆ ಇತ್ತ ಭುವ...
2 ಕಾಮೆಂಟ್‌ಗಳು:
ಬುಧವಾರ, ಜೂನ್ 15, 2011

ಕನ್ನಡ ನಾಡೆಂಬ ಕರುಣೆಯ ಬೀಡೂ, ರಾಬಿನ್ ಚುಗ್ ಎಂಬ ಅವಿವೇಕಿಯೂ

›
ಪ್ರಿಯ ಗೆಳೆಯರೇ,                        "ರಾಬಿನ್ ಚುಗ್" , ಈಗ ಈ ಹೆಸರು ಅಂತರ್ಜಾಲ ಬಳಕೆದಾರರಿಗೆ ಅದರಲ್ಲೂ ಫೇಸ್ಬುಕ್  ಬಳಸುವ ಕನ್ನಡಿಗರಿಗೆ ಪರಿಚಿತ...
7 ಕಾಮೆಂಟ್‌ಗಳು:
ಗುರುವಾರ, ಜೂನ್ 9, 2011

ಎತ್ತ ಸಾಗಿದೆ ಪ್ರಜಾಪ್ರಭುತ್ವ !!!???

›
                      ಭಾರತ ದೇಶದ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ. ಇಲ್ಲಿ ವಾಹನ ಚಲಾಯಿಸಲು ಪರವಾನಗಿ ಇಲ್ಲದಿದ್ದರೂ ಪರವಾಗಿಲ್ಲ, ಪೋಲಿಸಪ್ಪನ ಕೈಗೆ ನೂರರ ನೋಟು ತುರ...
2 ಕಾಮೆಂಟ್‌ಗಳು:
ಸೋಮವಾರ, ಮೇ 23, 2011

ಬಾನಿನತ್ತ.....ಹಾರುತ್ತ...

›
ಅಷ್ಟಗಲ ಆಗಸದಿ ಎಷ್ಟೊಂದು ಹಕ್ಕಿಗಳು ಆಸೆಯಾಗುತಿದೆ 'ಹೇಗಾದರೂ ಮಾಡಿ ಹೆಕ್ಕಬೇಕಿದೆ ಹಾದಿ' ಹಾರಿ ಸೇರಲೇಬೇಕು ಮುಗಿಲ ಹಾದಿ    ಬಾನ ಎತ್ತರಕೇರಿ ...
3 ಕಾಮೆಂಟ್‌ಗಳು:
ಸೋಮವಾರ, ಮೇ 16, 2011

ಬಲಾಬಲ

›
ಕರ್ನಾಟಕದ ಮಹಾಜನತೆಯ ದೌರ್ಭಾಗ್ಯಕ್ಕೆ ಅಂತ್ಯವೇ ಇಲ್ಲವೇನೋ ಎನ್ನಿಸುತ್ತಿದೆ. ಕರ್ನಾಟಕದ ರಾಜಕೀಯ ವಿದ್ಯಮಾನ ದಿನಕ್ಕೊಂದು, ಕ್ಷಣಕ್ಕೊಂದು ಬಣ್ಣ ಬದಲಾಯಿಸುತ್ತಿದೆ. ರಾಜಕೀಯ...
4 ಕಾಮೆಂಟ್‌ಗಳು:
ಶನಿವಾರ, ಮೇ 14, 2011

ಅ"ರಾಜಕೀಯ"

›
                                              ಕರ್ನಾಟಕ ರಾಜಕೀಯದಲ್ಲಿ ಮತ್ತೊಮ್ಮೆ ಅರಾಜಕತೆ, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಖು...
ಭಾನುವಾರ, ಮೇ 8, 2011

ಹಾಯ್ಕು - ಅಮ್ಮನಿಗಾಗಿ

›
ಮೊಲೆ ಉಣಿಸಿ ಪ್ರೀತಿ ಮಳೆಗರೆದ ಜೀವಕ್ಕೆ ಋಣಿ ____________________________ ಅಮ್ಮ ಎನ್ನುವ ಎರಡಕ್ಷರದಲ್ಲಿ ಅದೆಂಥಾ ಶಕ್ತಿ !!! _______________...
6 ಕಾಮೆಂಟ್‌ಗಳು:
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ನಾನು

Unknown
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.