ಮನದ ಮಾತು
ಮನದ ದೋಣಿಯಲ್ಲಿ ಮಧುರ ವಿಹಾರ
ಬುಧವಾರ, ಫೆಬ್ರವರಿ 6, 2013
"ಸಹಬಾಳ್ವೆ - ಸಿಹಿಬಾಳ್ವೆ"
›
ಇಂದೇಕೋ ಕುವೆಂಪು ಬಹಳವಾಗಿ ಕಾಡುತ್ತಿದ್ದಾರೆ. ಓ ನನ್ನ ಚೇತನ, ಆಗು ನೀ ಅನಿಕೇತನ! ನೂರು ಮತದ ಹೊಟ್ಟ ತೂರಿ, ಎಲ್ಲ ತತ್ತ್ವದೆಲ್ಲೆ ಮೀರಿ, ನಿರ್ದಿಗ೦ತವಾಗಿ ಏರಿ...
ಶನಿವಾರ, ಜನವರಿ 5, 2013
ಹೆಸರ ಹಂಗಿಲ್ಲದ ಹನಿಗಳು
›
ಗೆದ್ದವನು ಏದುಸಿರು ಬಿಟ್ಟ ಸೋತವನು ನಿಟ್ಟುಸಿರ ಬಿಟ್ಟ ಬಿಟ್ಟದ್ದು ಉಸಿರೇ ಆದರೂ ಎಷ್ಟೊಂದು ಭಿನ್ನ - ಬದುಕಿನ ದಾರಿ ವಿಭಿನ್ನ >>>>>>>...
ಶುಕ್ರವಾರ, ಸೆಪ್ಟೆಂಬರ್ 7, 2012
ಬೆಳದಿಂಗಳ ಅಂಗಳದಲ್ಲಿ ........
›
ಭುವಿಯ ಬೆಳಗಲು ಅನುದಿನವೂ ಸೂರ್ಯ - ಚಂದ್ರರ ಜುಗಲ್ ಬಂದಿ ಇಂದು ಹಗಲೆಲ್ಲ ಸೂರ್ಯನ ಸುಳಿವಿಲ್ಲ ಮೋಡಗಳ ಮರೆಯಲ್ಲಿ ಅವಿತಿದ್ದ ಚಂದ್ರನಿಗಂತೂ ಇಂದು ಬರುವ ...
4 ಕಾಮೆಂಟ್ಗಳು:
ಬುಧವಾರ, ಮೇ 30, 2012
ನಲ್ಲೆಗಾಗಿ - ನಲ್ಮೆಯಿಂದ
›
.................................................................................................................. ನೀ ಹೊಸೆಯಲೆಂದು ಹೊಸ...
ಮಂಗಳವಾರ, ಫೆಬ್ರವರಿ 28, 2012
ಯಮನ ಜೊತೆ ಫಿಕ್ಸಿಂಗು
›
ಅವನು : ನಿನ್ನೆ ರಾತ್ರಿ ಕನಸಿನಲ್ಲಿ ನೀನು ಸತ್ತುಹೋಗಿದ್ದೆ ನಾನು : ಹೌದಾ !!?? ಸತ್ತೇ ಇಲ್ವಲ್ಲ ಈ ಬಡ್ಡಿಮಗ ಅಂತ ಬೇಜಾರೆನೋ ತಮಗೆ ಅವನು : ಇಲ್ಲ ಕಣೋ ...
9 ಕಾಮೆಂಟ್ಗಳು:
‹
›
ಮುಖಪುಟ
ವೆಬ್ ಆವೃತ್ತಿಯನ್ನು ವೀಕ್ಷಿಸಿ